Category Archives: Karnataka
ಅಮಾಯಕ ಯುವಕನ ಹತ್ಯೆ ಮತ್ತು ಗಂಭೀರ ಹಲ್ಲೆ: ನೈಜ ಅಪರಾಧಿಗಳನ್ನು ಬಂಧಿಸಿದ ಪೋಲಿಸರ ಕಾರ್ಯಕ್ಕೆ ಎಸ್.ಡಿ.ಪಿ.ಐ ಶ್ಲಾಘನೆ ಬೆಂಗಳೂರು, ಅ.10: ಇತ್ತೀಚೆಗೆ ಬಂಟ್ವಾಳ ತಾಲೂಕಿನ ಹಾಲಾಡಿಯಲ್ಲಿ ನಡೆದ ಅಮಾಯಕ ಯುವಕನ ಕೊಲೆ ಹಾಗೂ ಯುವಕನ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ಇಲಾಖೆಯ ಕಾರ್ಯಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ...