Author Archives:
ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮುಸ್ಲಿಂ, ದಲಿತ ವಿದ್ಯಾರ್ಥಿಗಳ ಹಿಂದುಳಿಯುವಿಕೆ ಕಳವಳಕಾರಿ: ಎಸ್.ಡಿ.ಪಿ.ಐ ಬೆಂಗಳೂರು. ಮೆ.15: ಇತ್ತೀಚೆಗೆ ಪ್ರಕಟಣೆಗೊಂಡ ಎಸ್ಎಸ್ಎಲ್ಸಿ ಯ ಫಲಿತಾಂಶದಲ್ಲಿ ರಾಜ್ಯದ ಮುಸ್ಲಿಂ ಹಾಗೂ ದಲಿತ ಸಮುದಾಯದ ವಿದ್ಯಾರ್ಥಿಗಳು ಹಿಂದುಳಿಯುವಿಕೆಯು ಕಳವಳಕಾರಿಯೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ, ಕರ್ನಾಟಕ ರಾಜ್ಯ ಸಮಿತಿ ಅಭಿಪ್ರಾಯಪಟ್ಟಿದೆ. ಈ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮುಸ್ಲಿಂ ಹಾಗೂ ದಲಿತ ವಿದ್ಯಾರ್ಥಿಗಳು ...
• ನ್ಯಾಯ ಸಿಗುವವರೆಗೂ ಎಸ್.ಡಿ.ಪಿ.ಐ ಸಂತ್ರಸ್ತ ಕುಟುಂಬದ ಜೊತೆಗಿರುತ್ತದೆ: ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ (ಕುಟುಂಬಕ್ಕೆ ವಿವಿಧ ಬೇಡಿಕೆಗಳನ್ನು ನೀಡುವಂತೆ ಸರಕಾರಕ್ಕೆ ಎಸ್.ಡಿ.ಪಿ.ಐ ಯಿಂದ ಒತ್ತಾಯ) ಕುಟುಂಬವನ್ನು ಭೇಟಿ ಮಾಡಿದ ಎಸ್.ಡಿ.ಪಿ.ಐ ನಿಯೋಗ ಬೆಂಗಳೂರು. ಮಾ.31: ಚಾಮರಾಜನಗರ ಸಂತೆ ಮರಳಿ ತಾಲೂಕಿನಲ್ಲಿ ಮಾರ್ಚ್ 19ರಂದು ನಡೆದ ಇಬ್ಬರು ದಲಿತ ಕಾರ್ಮಿಕರಾದ ನಂಜಯ್ಯ ಹಾಗೂ ಕೃಷ್ಣಯ್ಯ ರವರ ...
NAME From State E-Mail ID A. Sayeed Kerala a.sayeedmail@gmail.com Prof. Naznin Begum Karnataka naznibegum@yahoo.com Samkutty Jacob Kerala jacobsamkutty@gmail.com Adv Sharafuddin Uttar Pradesh sdpiuttarpradesh@gmail.com Elyas Mohammed Tumbe Karnataka tajsafra@yahoo.co.in Afsar Pasha Karnataka afsarsdpi@yahoo.com Mohammed Shafi Rajasthan informtoshafi@gmail.com M. K. Faizy Kerala ...