¨ÉAUÀ¼ÀÆgÀÄ, D.8: “¨sÀæµÁ×ZÁgÀ ªÀÄÄPÀÛ d£À¥ÀgÀ PÁ¥ÉÆÃðgÉÃlgï” JA§ WÉÆÃµÀuÉAiÉÆA¢UÉ F ¨Áj ©.©.JA ZÀÄ£ÁªÀuÉAiÀÄ°è ¸Àà¢üð¸ÀÄwÛgÀĪÀ ¸ÉÆÃ²AiÀįï qɪÀiÁPÀænPï ¥Ánð D¥sï EArAiÀiÁ (J¸ï.r.¦.L) ¥ÀPÀë¢AzÀ EzÀĪÀgÉUÉ LzÀÄ ¸Àà¢üðUÀ¼ÀÄ £ÁªÀÄ¥ÀvÀæ ¸À°è¹zÁÝgÉ JAzÀÄ ¥ÀPÀëzÀ C¢üPÀÈvÀ ªÀÄÆ® w½¹zÉ. UÀÄgÀĪÁgÀzÀAzÀÄ ¨Áj ¨ÉA§°UÀgÉÆA¢UÉ gÁå° £Àqɹ ªÀģɯÃgÁAiÀÄ£À ¥Á¼Àå ªÁrð£À C¨sÀåyð ...
Author Archives:
ಪೋಲಿಸರಿಂದ ‘ಸಾಮಾಜಿಕ ನ್ಯಾಯ ದಿನ’ ಕಾರ್ಯಕ್ರಮಕ್ಕೆ ನಿರಾಕರಣೆ: ಎಸ್.ಡಿ.ಪಿ.ಐ ಖಂಡನೆ ಬೆಂಗಳೂರು: ಇಂದು ಡಾ! ಬಿ.ಆರ್ ಅಂಬೇಡ್ಕರ್ ರವರ ಜನ್ಮ ದಿನದ ಅಂಗವಾಗಿ ರಾಜ್ಯಾದ್ಯಂತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ) ವು “ಅಂಬೇಡ್ಕರ್ ರವರ ಕನಸಿನ ರಾಷ್ಟ್ರ ಕಟ್ಟೋಣ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ಸಾಮಾಜಿಕ ನ್ಯಾಯ ದಿನ ವನ್ನಾಗಿ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ...
ಮುಸ್ಲಿಮರ ಮತದಾನದ ಹಕ್ಕು ರದ್ದತಿಗೆ ಶಿವಸೇನೆ ಕರೆ: ಎಸ್.ಡಿ.ಪಿ.ಐ ಖಂಡನೆ ಬೆಂಗಳೂರು, ಎ.13: ಮುಸ್ಲಿಮರ ಮತದಾನದ ಹಕ್ಕನ್ನು ರದ್ದು ಪಡಿಸುವಂತೆ ಶಿವಸೇನೆಯು ಆಗ್ರಹಿಸಿದ ಕ್ರಮವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ)ಯು ಸೋಮವಾರ ರಾಜ್ಯ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿ ಸಭೆಯು ಶಿವಸೇನೆಯ ಸಂಜಯ್ ರಾವುತ್ ರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದೆ ...