Bangalore 04 June 2016: ಪೊಲೀಸರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಎಸ್.ಡಿ.ಪಿ.ಐ ಒತ್ತಾಯ. ಪ್ರಗತಿಪರ ಸಂಘಟನೆಗಳೊಂದಿಗೆ ಮುಖ್ಯಮಂತ್ರಿ ಬೆಟಿ ಮತ್ತು ಪತ್ರಿಕಾ ಗೋಷ್ಠಿ ಬೆಂಗಳೂರು: ಕನರ್ಾಟಕ ಪೊಲೀಸ್ ಸಿಬ್ಬಂದಿಗಳು ತಮ್ಮ ಹಲವಾರು ನ್ಯಾಯಬದ್ಧವಾದ ಬೇಡಿಕೆಗಳನ್ನಿಟ್ಟು ಸಕರ್ಾರದ ಗವುನವನ್ನು ಸೆಳೆಯುತ್ತಿದ್ದರೂ ಸಕರ್ಾರದಿಂದ ಯಾವುದೇ ರೀತಿಯ ಸ್ಪಂದನೆಯು ನೀಡದ ೆ ಇರುವುದು ಕನರ್ಾಟಕ ಸಕರ್ಾರದ ಆಡಳಿತ ವೈಫಲ್ಯ ಎಂದು ಎಸ್.ಡಿ.ಪಿ.ಐ ರಾಜ್ಯ ಸಮಿತಿಯು ಆರೋಪಿಸಿದೆ.

ಈ ನಿಟ್ಟಿನಲಿ ್ಲಖಆಕ ಪಕ್ಷವು ಪಗ್ರತಿಪರ ಸಂಘಟನೆಗಳಾದ ಕನರ್ಾಟಕ ರಾಜ್ಯ ರೈತ ಸಂಘ, ಖಕ, ಃಖಕ, ಆಖಖ, ಮಾದಿಗ ದಂಡೋರ ಸಂಘಟನೆಗಳೊಂದಿಗೆ ಸೇರಿ ದಿನಾಂಕ 02/06/2016 ರಂದು ಪತ್ರಿಕಾಗೋಷ್ಠಿಯನ್ನು ನಡಸಿೆ ಕನರ್ಾಟಕ ಪೊಲೀಸರಿಗೆ, ಮೇಲಾದಿಕಾರಿಗಳಿಂದ ನಡೆಯುವ ದೌರ್ಜನ್ಯ, ಕರ್ತವ್ಯದಲಿ ್ಲರಾಜಕೀಯ ಹಸ್ತಕ್ಷೇಪ, ವೇತನ ತಾರತವ್ಯು, ಕರ್ತವ್ಯ ಅವಧಿ ಸಡಿಲಿಕ ೆಮುಂತಾದ ಬೇಡಿಕೆಗಳನ್ನು ಸಕರ್ಾರ ಕೂಡಲೇ ಈಡೇರಿಸಬೇಕಾಗಿ ಒತ್ತಾಯಿಸಿತು.

ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯರವರನ್ನು ಭೇಟಿಯಾದ ನಿಯೋಗವು ಪೊಲೀಸರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾತುಕತೆ ನಡಸಿೆ ಮನವಿಯನ್ನು ಸಲಿಸ್ಲಿತು. ಈ ಸಂದರ್ಭದಲ್ಲಿ ಮುಖ್ಯವುಂತ್ರಿ ಸಿದ್ಧರಾವುಯ್ಯರವರು ಪೊಲೀಸರ ಬೇಡಿಕಗೆಳ ಬಗ್ಗೆ ಚಚರ್ೆ ನಡಸೆುವರೇ ದಿನಾಂಕ 05/06/2016ರಂದು ಪಗ್ರತಿಪರ ಸಂಘಟನೆ ಮತ್ತು ಐ.ಪಿ.ಎಸ್ಯೇತರ ಪೊಲೀಸ್ ಸಂಘಟನೆಗಳ ಸಭೆಯನ್ನು ಕರೆದು ಸಮಸ್ಯೆಯನ್ನು ಬಗೆ ಹರಿಸುವುದಾಗಿ ತಿಳಿಸಿದರು.
ಆದ್ದರಿಂದ ಪೊಲೀಸ್ ಸಿಬ್ಬಂಧಿಗಳ ಕುಟುಂಬವು ಜೂನ್ 4ರಂದು ಪತ್ರಿಭಟನೆಯನ್ನು ನಡಸೆದೆ ಸಂಧಾನದ ಮೂಲಕ ಸಮಸ್ಯೆಯನ್ನು ಬಗೆಹರಿಸುವಂತೆ ಎಸ್.ಡಿ.ಪಿ.ಐ ಪಕ್ಷ ಮತ್ತು ಪ್ರಗತಿಪರ ಸಂಘಟನೆಗಳು ಪೊಲೀಸ್ ಸಿಬ್ಬಂದಿಗಳೊಂದಿಗೆ ಮನವಿ ಮಾಡುತ್ತದೆ.

ಮುಖ್ಯವುಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಕನರ್ಾಟಕ ರಾಜ್ಯ ರೈತ ಸಂಘ ಅಧ್ಯಕ್ಚರಾದ ಕೂೇಡಿಹಳ್ಳಿ ಚಂದ್ರಶೇಖರ್, ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಕಾರ್ಯದಶರ್ಿ ಅಪ್ಸರ್ ಪಾಶಾ ಮತ್ತು ರಿಯಾಝ್ ಪರಂಗಿಪೇಟೆ, ಬಿ.ಎಸ್.ಪಿ ಪಕ್ಷದ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ, ಆರ್.ಪಿ.ಐ ಪಕ್ಷದ ರಾಜ್ಯಾಧ್ಯಕ್ಷರಾದ ಎಂ. ವೆಂಕಟ ಸ್ವಾಮಿ, ಡಿ.ಎಸ್.ಎಸ್ ಸಂಘಟನೆಯ ಎನ್.ಮೂತರ್ಿ, ಆರ್. ಮೋಹನ್, ಮಾವಳ್ಳಿ ಶಂಕರ್, ಮಾದಿಗ ದಂಡೋರ ಸಮಿತಿಯ ಪಾವಗಡ ಶ್ರೀರಾಂ ಹಾಗೂ ಮುಂತಾದವರು ಉಪಸ್ಥಿತರಿದ್ದರು.